Saturday, April 19, 2025
Google search engine

Homeಸ್ಥಳೀಯಬೀರುವಳ್ಳಿ ನೂತನ ಗ್ರಾಪಂ ಅಧ್ಯಕ್ಷರಾಗಿ ಶಿವಕುಮಾರ್(ರವಿ)ಆಯ್ಕೆ

ಬೀರುವಳ್ಳಿ ನೂತನ ಗ್ರಾಪಂ ಅಧ್ಯಕ್ಷರಾಗಿ ಶಿವಕುಮಾರ್(ರವಿ)ಆಯ್ಕೆ


ಕೆಆರ್ ಪೇಟೆ: ತಾಲ್ಲೋಕಿನ ಕಿಕ್ಕೇರಿ ಹೋಬಳಿಯ ಬೀರುವಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಚೌಡಸಮುದ್ರ
ಶಿವಕುಮಾರ್(ರವಿ)ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಹಿಂದಿನ ಅಧ್ಯಕ್ಷರಾಗಿದ್ದ ಚಂದ್ರಪ್ಪರವರ ರಾಜೀನಾಮೆಯಿಂದ ತೆರವಾಗಿದ್ದಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್(ರವಿ) ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಇಂದು ನಿಗದಿಯಾಗಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಶಿವಕುಮಾರ್(ರವಿ)ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ನಂತರ ಮಾತನಾಡಿದ ನೂತನ ಅಧ್ಯಕ್ಷ ಶಿವಕುಮಾರ್(ರವಿ)ರವರು ನನಗೆ ಅಧ್ಯಕ್ಷರಾಗಲೂ ಸಹಕರಿಸಿರುವ ನನ್ನ ಸಹೋದ್ಯೋಗಿ ಸದಸ್ಯರುಗಳಿಗೂ ಧನ್ಯವಾದಗಳನ್ನು ಅರ್ಪಿಸಿದರು ನಂತರ ಮಾತಾನಾಡಿ ನನಗೆ ಸಿಕ್ಕಿರುವ ಕಡಿಮೆ ಸಮಯದ ಅವಧಿಯಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗಬಹುದಾದ. ನರೇಗಾ,ಆಶ್ರಯಮನೆ,ಕುಡಿಯುವ ನೀರು ಸೇರಿದಂತೆಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಿದರು ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬೀರುವಳ್ಳಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಡ್ಡರಹಳ್ಳಿ ಶಿವಕುಮಾರ್,ಉಪಾಧ್ಯಕ್ಷೆ ಶಾರದಮ್ಮ,ಸದಸ್ಯರುಗಳಾದ ಎಸ್,ಎಚ್ ನಾಗರಾಜು,ಪರಶುರಾಮ್, ರಘು,ಮೋಹನ್ ಮೂರ್ತಿ,ರುದ್ರಪ್ಪ,ಎಲ್ ಐ ಸಿ ರವಿ,ಗ್ರಾ.ಪಂ ಸದಸ್ಯರುಗಳಾದ ಬಿ,ಪಿ ಕುಮಾರ್,ಕೆ.ಜೆ.ಗೀತಾ,ಎಸ್,ಡಿ ಷ್ಪಲತ, ನಿಂಗಾಜಮ್ಮ, ರಂಗಮ್ಮ, ಶಿವಮ್ಮ, ಪ್ರಕಾಶ್,ಎಂ.ಸಿ.ನಾಗರಾಜು,ಸೋವಿತ್ ಕುಮಾರ್,ಎಸ್‌ಎನ್ ಮಂಜೇಗೌಡ,ಸುಜಾತ ಎಂ.ಜೆ,ಮಮತಾ,ಚಂದ್ರಪ್ಪ, ಲಕ್ಷ್ಮಿ,ಕರಿಯಮ್ಮ,ಮೀನಾಕ್ಷಿ,ಲೋಕೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular