Friday, April 11, 2025
Google search engine

Homeರಾಜ್ಯಬೀಜಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ‌ ಕಾಂಗ್ರೆಸ್ ಬೆಂಬಲಿತ 11 ಮಂದಿ ನಿರ್ದೇಶಕರು ಆಯ್ಕೆ

ಬೀಜಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ‌ ಕಾಂಗ್ರೆಸ್ ಬೆಂಬಲಿತ 11 ಮಂದಿ ನಿರ್ದೇಶಕರು ಆಯ್ಕೆ

ಹುಣಸೂರು: ತಾಲೋಕಿನ ಬೀಜಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ‌ 2023- 2028 ರ ಆಡಳಿತ ಮಂಡಳಿ 11 ನಿರ್ದೇಶಕ ರ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ರು 11ಮಂದಿ ಆಯ್ಕೆಯಾಗಿದ್ದಾರೆ.

ಭಾನುವಾರದಂದು ನಡೆದ ಚುನಾವಣೆಯಲ್ಲಿ‌ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಸವರಾಜಪ್ಪ, ತಿಮ್ಮಯ್ಯರೆಡ್ಡಿ, ಕೆಂಡರೆಡ್ಡಿ, ಶಿವಣ್ಣಗೌಡ, ಲಕ್ಷ್ಮಣ್ ರಾವ್ ಹಾಗೂ ಸಿದ್ದಶೆಟ್ಟಿ ಸೇರಿದಂತೆ 6 ಮಂದಿ ನಿರ್ದೇಶಕರು ಚುನಾವಣೆಯಲ್ಲಿ  ಜಯಗಳಿಸಿದರೆ ಇನ್ನುಳಿದ 5 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ್ದಾರೆ.

ಈ ವೇಳೆ ತಾ. ಪಂ. ಮಾಜಿಸದಸ್ಯ  ರವಿ ಪ್ರಸನ್ನ, ಕಾಂಗ್ರೆಸ್ ಮುಖಂಡರಾದ  ರಾಜಶೇಖರ್,   ಮಲ್ಲಿಕಾರ್ಜುನಚಾರ್, ಎಂ.ಎಚ್ ಮಹದೇವ್, ರವಿ ರೆಡ್ಡಿ, ಡುಗೇಶ್,ಜನಾರ್ಧನ್, ಬಸವರಾಜೇಗೌಡ, ಗ್ರಾಮ ಪಂಚಾಯತಿ ಸದಸ್ಯರದ ಮರಿಲಿಂಗಯ್ಯ, ಚೇತನ್ ರಾವ್, ಮಂಟಿಕೊಪ್ಪಲು ದರ್ಶನ್ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular