Friday, April 18, 2025
Google search engine

Homeಅಪರಾಧ3ನೇ ಆಷಾಡ ಶುಕ್ರವಾರ: ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿ ದೇವಿಗೆ ಹೋಳಿಗೆ ಅಲಂಕಾರ

3ನೇ ಆಷಾಡ ಶುಕ್ರವಾರ: ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿ ದೇವಿಗೆ ಹೋಳಿಗೆ ಅಲಂಕಾರ

ಮಂಡ್ಯ: 3 ನೇ ಆಷಾಡ ಶುಕ್ರವಾರ ಹಿನ್ನಲೆ ಶ್ರೀರಂಗಪಟ್ಟಣದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷವಾಗಿ ಹೋಳಿಗೆ ಅಲಂಕಾರ ಮಾಡಲಾಗಿದೆ.

ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇಗುಲದಲ್ಲಿ 1 ಸಾವಿರ ಹೋಳಿಗೆ ಬಳಿಸಿ ದೇವಿಗೆ ಹಾಗೂ ಗರ್ಭಗುಡಿಗೆ ಅಲಂಕಾರ ಮಾಡಲಾಗಿದೆ.

ಅರ್ಚಕ ಲಕ್ಷ್ಮೀಶ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ.

ವಿಶೇಷ ಅಲಂಕಾರದಲ್ಲಿ ಕಂಗೊಳಿಸಿತ್ತಿರುವ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.  ಬರುವ ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನ ಮತ್ತು  ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular