Saturday, April 19, 2025
Google search engine

Homeಸ್ಥಳೀಯಲಕ್ಷ್ಮೀ ನಾಗರಾಜ್ ಮತ್ತು ವಿ ಇಂದು ನಾಗರಾಜ್ ರವರಿಂದ ಸಂಗೀತ ಸಂಜೆ

ಲಕ್ಷ್ಮೀ ನಾಗರಾಜ್ ಮತ್ತು ವಿ ಇಂದು ನಾಗರಾಜ್ ರವರಿಂದ ಸಂಗೀತ ಸಂಜೆ

ಮೈಸೂರು: ಪರಮಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳರವರ  36ನೇ ಚಾತುರ್ಮಾಸದ  ಪ್ರಯುಕ್ತ ಸಾಂಸ್ಕೃತಿಕ ಹಬ್ಬ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತರಾದ ಲಕ್ಷ್ಮೀನಾಗರಾಜ್ ಮತ್ತು ವಿ. ಇಂದು ನಾಗರಾಜ್ ರವರಿಂದ, ಸಂಗೀತ ಸಂಜೆ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಆಗಸ್ಟ್ 12 ಶನಿವಾರ ರಂದು ಸಂಜೆ 7 ಗಂಟೆಗೆ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹೆಚ್ಚಿನ ಭಕ್ತಾದಿಗಳು ಹಾಗೂ ಸಂಗೀತ ಪ್ರೇಮಿಗಳು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಎಂದು ಚಾತುರ್ಮಾಸ ಸಮಿತಿಯ ಕಾರ್ಯಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular