ಬಾಗಲಕೋಟೆ: ಶ್ರಾವಣ ಮಾಸವನ್ನು ಪರಶಿವನಿಗೆ ಸಮರ್ಪಿಸಲಾಗಿದೆ.ಈ ಶ್ರಾವಣ ಮಾಸದಲ್ಲಿ ಲೋಕಾಪುರದ ಲೋಕೇಶ್ವರ ನಿಗೆ ವಿಶೇಷ ಬುತ್ತಿ ಪೂಜೆ ಮಾಡಲಾಗುತ್ತದೆ.
ಅದು ಕಡಪಟ್ಟಿ ಕಲಾರ್ಚಕರು ತಮ್ಮ ಕಲಾದೈವತ್ವದಿಂದ ಶಿವನಿಗೆ ರೂಪಕವನ್ನು ನೀಡುತ್ತಾರೆಇಂದು ಲೋಕೇಶ್ವರನಿಗೆ ಪರಶಿವ ಪರಮೇಶ್ವರ ನ ರೂಪಕ ನೀಡಲಾಗಿದೆ.
ಇಂತಹ ಅದ್ಬುತವಾದ ಧಾರ್ಮಿಕ ಶ್ರದ್ಧಾಭಕ್ತಿ ಕೇಂದ್ರಕ್ಕೆ ದಿನನಿತ್ಯ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಲೋಕೇಶ್ವರ ನ ಕೃಪಾಶೀರ್ವಾದ ಪಡೆಯುತ್ತಾರೆ.