Monday, April 21, 2025
Google search engine

Homeರಾಜ್ಯಇಂದು ಸಂಜೆ 7ಕ್ಕೆ ಕನ್ನಡಾಂಬೆಗೆ ಕನ್ನಡದಾರತಿ, ಕನ್ನಡ ರಂಗೋಲಿ, ಕನ್ನಡ ದೀಪ ಹಚ್ಚೋಣ ಕಾರ್ಯಕ್ರಮ

ಇಂದು ಸಂಜೆ 7ಕ್ಕೆ ಕನ್ನಡಾಂಬೆಗೆ ಕನ್ನಡದಾರತಿ, ಕನ್ನಡ ರಂಗೋಲಿ, ಕನ್ನಡ ದೀಪ ಹಚ್ಚೋಣ ಕಾರ್ಯಕ್ರಮ

ಚಾಮರಾಜನಗರ: ಜೈ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಹಾಗೂ 50ರ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಕನ್ನಡಾಂಬೆಗೆ ಕನ್ನಡದಾರತಿ, ಕನ್ನಡ ರಂಗೋಲಿ ಕನ್ನಡ ದೀಪ ಹಚ್ಚೋಣ ಕಾರ್ಯಕ್ರಮವನ್ನು ಇಂದು ಸಂಜೆ ಏಳು ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಋಗ್ವೇದಿ ಯೂತ್ ಕ್ಲಬ್  ಅಧ್ಯಕ್ಷರಾದ  ಶರಣ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular