Sunday, April 20, 2025
Google search engine

Homeರಾಜ್ಯಸುದ್ದಿಜಾಲಬಿವೈ ವಿಜಯೇಂದ್ರ ಹುಟ್ಟು ಹಬ್ಬ: ಬಿಜೆಪಿ ಕಾರ್ಯಕರ್ತನಿಂದ ಉರುಳು ಸೇವೆ ಮತ್ತು ವಿಶೇಷ ಪೂಜೆ

ಬಿವೈ ವಿಜಯೇಂದ್ರ ಹುಟ್ಟು ಹಬ್ಬ: ಬಿಜೆಪಿ ಕಾರ್ಯಕರ್ತನಿಂದ ಉರುಳು ಸೇವೆ ಮತ್ತು ವಿಶೇಷ ಪೂಜೆ

ಮಂಡ್ಯ: ಬಿವೈ ವಿಜಯೇಂದ್ರ ಹುಟ್ಟುಹಬ್ಬದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಶಕ್ತ ದೇವತೆ ಶ್ರೀ ಕಾಳಿಕಾಂಭ ದೇವಿಗೆ ವಿಶೇಷ ಪೂಜೆ ಮತ್ತು ಉರುಳು ಸೇವೆ ಮಾಡಿದರು. ಪೂಜೆ ಬಳಿಕ ಬಿವೈ ವಿಜಯೇಂದ್ರ ಅವರನ್ನೆ ರಾಜ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular