Wednesday, April 23, 2025
Google search engine

Homeರಾಜ್ಯಹೊಸ ವರ್ಷದ ಸಂಭ್ರಮಾಚರಣೆ: ದೇಗುಲಗಳತ್ತ ಭಕ್ತರ ದಂಡು

ಹೊಸ ವರ್ಷದ ಸಂಭ್ರಮಾಚರಣೆ: ದೇಗುಲಗಳತ್ತ ಭಕ್ತರ ದಂಡು

ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆ ದೇಗುಲಗಳತ್ತ ಜನ ಸಾಗರ ಹರಿದು ಬಂದಿದೆ.

ಶ್ರೀರಂಗಪಟ್ಟಣದ ಪ್ರಸಿದ್ದ ಗಂಜಾಮ್’ನ ನಿಮಿಷಾಂಭ  ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಭಕ್ತರು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular