ಮೈಸೂರು: ಹರಿಯಾಣದಲ್ಲಿ ಇತ್ತೀಚೆಗೆ ನಡೆದ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಮೈಸೂರಿನ ಸದ್ವದ್ಯಾ ಸಮಿ ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ ಎಸ್.ಗಗನ್ ರವರು ಹ್ಯಾಂಡ್ ಬಾಲ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಇದಕ್ಕೂ ಮೊದಲು ಗಗನ್ ಅಂಡರ್-14 ವಿಭಾಗದಲ್ಲೂ ಸಹ ಕರ್ನಾಟಕದಿಂದ ಪ್ರತಿನಿಧಿಸಿದ್ದರು.
ಇವರು ಕರ್ನಾಟಕದದಿಂದ ಭಾಗವಹಿಸಿರುವುದಕ್ಕೆ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜಿ.ಆರ್.ಕವಿತಾ,ಕೆಟಿಸಿ ಕಾರ್ಯದರ್ಶಿ ಪ್ರೋ.ಕೆ.ಎಸ್.ಹಿರಿಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಜಗನ್ನಾಥ್ ರವರು ಅಭಿನಂದಿಸಿದರು.