ಕೆ.ಆರ್.ಪೇಟೆ: ತಾಲ್ಲೋಕಿನ ಮಾಕವಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಬಿಎಸ್ ಶೀಲಾ ಮಹಾದೇವೇಗೌಡರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ಹಿಂದಿನ ಅಧ್ಯಕ್ಷರಾಗಿದ್ದ ಜೋತಿ ಹರೀಶ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿ,ಎಸ್ ಶೀಲಾ ಮಹಾದೇವೇಗೌಡರವರನ್ನು ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ಇಂದು ನಿಗದಿಯಾಗಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಶ್ರೀಮತಿ ಬಿಎಸ್ ಶೀಲಾ ಮಹಾದೇವೇಗೌಡರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ ನಂತರ ಮಾತನಾಡಿದ ನೂತನ ಅಧ್ಯಕ್ಷೆ ಬಿ,ಎಸ್ ಶೀಲಾ ಮಹಾದೇವೇಗೌಡರವರು ನನಗೆ ಅಧ್ಯಕ್ಷರಾಗಲೂ ಸಹಕರಿಸಿರುವ ನನ್ನ ಸಹೋದ್ಯೋಗಿ ಸದಸ್ಯರುಗಳು ತಾಲ್ಲೋಕಿನ ಗೌರವಾನ್ವಿತ ಶಾಸಕರಾದ ಹೆಚ್,ಟಿ ಮಂಜಣ್ಣ ತಾಲ್ಲೋಕು ಘಟಕದ ಅಧ್ಯಕ್ಷರಾದ ಜಾನಕೀರಾಮ್, ಸೇರಿದಂತೆ ಎಲ್ಲಾ ಜೆಡಿಎಸ್ ಮುಖಂಡರಿಗೂ ಧನ್ಯವಾದಗಳನ್ನು ಅರ್ಪಿಸಿದರು ನಂತರ ಮಾತಾನಾಡಿ ನನ್ನ ಅವಧಿಯಲ್ಲಿ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗಬಹುದಾದ.ನರೇಗಾ,ಆಶ್ರಯಮನೆ, ಕುಡಿಯುವ ನೀರು ಸೇರಿದಂತೆಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವುದಾಗಿ ತಿಳಿಸಿದರು ಸಂದರ್ಭದಲ್ಲಿ ಚುನಾವಣಾ ಧಿಕಾರಿ ಸತೀಶ್ ಬಾಬು,ಪಿಡಿಓ ಶೈಲಜಾ,ಮಾಜಿ,ತಾ,ಪಂ ಸದಸ್ಯ ಎಂ,ಸಿ ರಾಮೇಗೌಡ, ಶಾಸಕರ ಹೆಚ್,ಟಿ ಮಂಜುರವರ ಆಪ್ತರಾದ ಯುವ ಮುಖಂಡರಾದ ವಡ್ಡರಹಳ್ಳಿ ಮಹಾದೇವೇಗೌಡ,ಐಕನಹಳ್ಳಿ ದೇವೇಗೌಡ,ಯೋಗೇಶ,ನಾಗೇಶ,ಸುಕಂದರಾಜು,ಪ್ರದೀಪ,ತಮ್ಮಣ್ಣ,ಸದಸ್ಯರಾದ,ಜೋತಿ ಸಿಎನ್,ಎಮ್ ಟಿ ಮಂಜೇಗೌಡ,ಯೋಗೇಶ ಎಮ್,ಡಿ, ಆರ್ ಕುಮಾರ್ ಮಂಜುನಾಥ ವಿ,ಡಿ, ಸವಿತಾ,ಆರ್,ಬೈರಯ್ಯ,ಸಾಕಮ್ಮ,ಎ,ಎಸ್ ಸುಜಾತ,ವರಲಕ್ಷ್ಮಿ,ಅನಿಲ್,ಕೆಎನ್,ವೀಣಾ ಹೆಚ್,ಎಸ್,ಲಲಿತಮ್ಮ,ಎಂಆರ್ ಮಂಜುನಾಥ್, ಮುಖಂಡರಾದ ಸುನಿಲ್ ಮಂಜುನಾಥ,ಬಸವರಾಜು,ವೆಂಕಟೇಶ್,ಮಂಜು,ಅಲೋಕ್ ಚಂದ್ರ,ಮಂಜೇಗೌಡ ದೇವರಾಜು, ಸಾದುಗೋನಹಳ್ಳಿ ಲೋಕೇಶ್ ಕರೋಠಿ ವಿಜಿ, ಅಣ್ಣೇಗೌಡ,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು