Monday, April 21, 2025
Google search engine

Homeರಾಜ್ಯಚಾಮರಾಜನಗರ: ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀರಾಮ ಪಟ್ಟಾಭಿಷೇಕ

ಚಾಮರಾಜನಗರ: ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀರಾಮ ಪಟ್ಟಾಭಿಷೇಕ

ಚಾಮರಾಜನಗರ: ತಾಲೂಕು ಹರದನಹಳ್ಳಿ ಬ್ರಾಹ್ಮಣರ ಸಂಘದಿಂದ ಶ್ರೀರಾಮ ಪಟ್ಟಾಭಿಷೇಕ ಶ್ರದ್ಧಾ ಭಕ್ತಿಯಿಂದ ಜರಗಿತು. 

ಭಜನೆ ,ಆರತಿ, ಅಷ್ಟೋತ್ತರ ಪಾರಾಯಣ ನಡೆಯಿತು. ಪುರೋಹಿತರಾದ ನಾಗಶಯನ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಶ್ರೀರಾಮ ಮಂದಿರದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಇದ್ದರು.

RELATED ARTICLES
- Advertisment -
Google search engine

Most Popular