Saturday, April 19, 2025
Google search engine

Homeರಾಜ್ಯಕಾನೂನಾತ್ಮಕವಾಗಿ ದರ್ಶನ್ ಗೆ ಗೆಲುವಾಗಲೆಂದು ಅಭಿಮಾನಿಗಳಿಂದ ಪೂಜೆ

ಕಾನೂನಾತ್ಮಕವಾಗಿ ದರ್ಶನ್ ಗೆ ಗೆಲುವಾಗಲೆಂದು ಅಭಿಮಾನಿಗಳಿಂದ ಪೂಜೆ

ಮಂಡ್ಯ: ಕಾನೂನಾತ್ಮಕವಾಗಿ ನಟ ದರ್ಶನ್ ಗೆ ಗೆಲುವಾಗಲೆಂದು ನಗರದ ಶಕ್ತಿ ದೇವತೆ ಕಾಳಿಕಾಂಭ ದೇವಿಗೆ ದರ್ಶನ್ ಅಭಿಮಾನಿಗಳು ಪೂಜೆ  ಸಲ್ಲಿಸಿದ್ದಾರೆ.

ಮಂಡ್ಯ ಜಿಲ್ಲಾ ದರ್ಶನ್ ಅಭಿಮಾನಿಗಳ ಒಕ್ಕೂಟದಿಂದ ಕಾಳಿಕಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ.

ಪೂಜೆಯಲ್ಲಿ ಅಂಬರೀಶ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular