ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಪ್ರಭಾರ ಅಧ್ಯಕ್ಷರಾಗಿ ಹೊಸಕೋಟೆ ಗ್ರಾಮದ ಅಶೋಕ್ ನಾಮದಾರಿ ಅಧಿಕಾರ ಸ್ವೀಕರಿಸಿದರು.
ಹಾಲಿ ಅಧ್ಯಕ್ಷರಾಗಿದ್ದ ತಮ್ಮಣ್ಣಗೌಡ ಅವರ ರಾಜೀನಾಮೆ ಹಿನ್ನಲೆಯಲ್ಲಿ ಮುಂದಿನ ಅಧ್ಯಕ್ಷರ ಆಯ್ಕೆ ವರಿಗೆ ಅಶೋಕ್ ನಾಮದಾರಿ ಪ್ರಭಾರ ಅಧ್ಯಕ್ಷರಾಗಲಿದ್ದಾರೆ.