Saturday, April 19, 2025
Google search engine

Homeರಾಜ್ಯಸುದ್ದಿಜಾಲ9/11 ಮತ್ತು ಏಕ ವಿನ್ಯಾಸದ ನಕ್ಷೆ ಚರ್ಚೆ: ರಾಜ್ಯ ಸರಕಾರದ ಗಮನ ಸೆಳೆದ ಅಶೋಕ್...

9/11 ಮತ್ತು ಏಕ ವಿನ್ಯಾಸದ ನಕ್ಷೆ ಚರ್ಚೆ: ರಾಜ್ಯ ಸರಕಾರದ ಗಮನ ಸೆಳೆದ ಅಶೋಕ್ ಕುಮಾರ್ ರೈ

ಮಂಗಳೂರು(ದಕ್ಷಿಣ ಕನ್ನಡ): 9/11 ಮತ್ತು ಏಕ ವಿನ್ಯಾಸದ ನಕ್ಷೆ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಿ, ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಇಂದು ರಾಜ್ಯ ಸರಕಾರದ ಗಮನ ಸೆಳೆದರು.

ಇದೇ ವೇಳೆ ಶಾಸಕರ ಮಾತಿಗೆ ಸ್ಪೀಕರ್ ಯುಟಿ ಖಾದರ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

RELATED ARTICLES
- Advertisment -
Google search engine

Most Popular