Tuesday, April 8, 2025
Google search engine

Homeರಾಜ್ಯನಗುವನ ತೋಟದ ಕೆಆರ್ ಎಸ್ ತಡೆಗೋಡೆ ಕುಸಿತ

ನಗುವನ ತೋಟದ ಕೆಆರ್ ಎಸ್ ತಡೆಗೋಡೆ ಕುಸಿತ

ಮಂಡ್ಯ: ನೀರಿನ ರಭಸಕ್ಕೆ ಕುಸಿದ ನಗುವನ ತೋಟದ ಎದುರಿನ ಕೆಆರ್ ಎಸ್ ತಡೆಗೋಡೆ ಕುಸಿತವಾಗಿದೆ.

ಕೆಆರ್ ಎಸ್ ನಿಂದ ನಗುವನದ ಎದುರಿನ ಅಣೆಕಟ್ಟೆ ಗೇಟ್ ತೆಗೆದು ನದಿಗೆ  ನೀರು ಬಿಟ್ಟ ಕೆಲ ತಾಸಿನಲ್ಲೇ ತಡೆಗೋಡೆ ಕುಸಿತಗೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು, ಸಿಬ್ಬಂದಿಗಳು ಆ ಗೇಟ್ ನ ನೀರು ನಿಲ್ಲಿಸಿದ್ದಾರೆ.

ತಕ್ಷಣ ನೀರು ನಿಲ್ಲಿಸದಿದ್ದರೇ ತಡೆಗೋಡೆ ಭಾಗಶಃ ಕೊಚ್ಚಿ ಹೋಗುವ ಅಪಾಯವಿತ್ತು.

ಕಳಪೆ ಕಾಮಗಾರಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು  ಆಕ್ರೋಶ ಹೊರಹಾಕಿದ್ದಾರೆ.

RELATED ARTICLES
- Advertisment -
Google search engine

Most Popular