Saturday, April 19, 2025
Google search engine

Homeರಾಜ್ಯಸುದ್ದಿಜಾಲಮುಖ್ಯಶಿಕ್ಷಕ ಕುಮಾರಸ್ವಾಮಿಯವರಿಗೆ ರಾಜ್ಯ ಮಟ್ಟದ ಬುದ್ದ ಭೀಮ ಪ್ರಶಸ್ತಿ

ಮುಖ್ಯಶಿಕ್ಷಕ ಕುಮಾರಸ್ವಾಮಿಯವರಿಗೆ ರಾಜ್ಯ ಮಟ್ಟದ ಬುದ್ದ ಭೀಮ ಪ್ರಶಸ್ತಿ

ಹನಗೋಡು: ಅಂಬೇಡ್ಕರ್ ದಲಿತ ಸೇನೆ(ರಿ) ಶುಭೋದಯ ಚಾರಿಟೆಬಲ್ ಟ್ರಸ್ಟ್(ರಿ) ಯಶವಂತಪುರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ‌ಬೆಂಗಳೂರಿನ ಗಾಂಧಿಭವನದ ಬಾಪು ಸಭಾಂಗಣದಲ್ಲಿ ನಡೆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ
ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಯವರಿಗೆ ರಾಜ್ಯ ಮಟ್ಟದ
ಬುದ್ಧ ಭೀಮಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸಂಘಟನೆಯ ಅಧ್ಯಕ್ಷರಾದ ಆರ್. ಕೇಶವಮೂರ್ತಿ, ಲಕ್ಷ್ಮೀನರಸಿಂಹ, ಮುನಿರಾಜು ಸೇರಿದಂತೆ ಇತರರು ಇದ್ದಾರೆ

RELATED ARTICLES
- Advertisment -
Google search engine

Most Popular