Saturday, April 19, 2025
Google search engine

Homeರಾಜ್ಯಸುದ್ದಿಜಾಲಸೌಜನ್ಯ ಕೊಲೆ ಪ್ರಕರಣ: ಮರುತನಿಖೆ ಮೂಲಕ ನ್ಯಾಯ ಸಿಗಲಿ: ದೊಡ್ಡಹೆಜ್ಜೂರು ನಾಗೇಶ್

ಸೌಜನ್ಯ ಕೊಲೆ ಪ್ರಕರಣ: ಮರುತನಿಖೆ ಮೂಲಕ ನ್ಯಾಯ ಸಿಗಲಿ: ದೊಡ್ಡಹೆಜ್ಜೂರು ನಾಗೇಶ್

ಹುಣಸೂರು: ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಯಾಗುವ ಮೂಲಕ ಆಕೆಗೆ ಸಾಮಾಜಿಕ ನ್ಯಾಯ ಸಿಗಲಿ ಎಂದು ತಾಲೂಕು ಡಾ.ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಸರಕಾರವನ್ನು ಆಗ್ರಹಿಸಿದ್ದಾರೆ. ನಾಡಿನ ಪುಣ್ಯ ಕ್ಷೇತ್ರದವಾದ ಧರ್ಮಸ್ಥಳದಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣ ಜೀವಂತ ಇರುವುದರಿಂದ ಆ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ನ್ಯಾಯ ಸಿಗಬೇಕಾದರೆ ಪ್ರಾಮಾಣಿಕ ನೈಜ ತನಿಖೆಯಾಗ ಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular