Saturday, April 19, 2025
Google search engine

Homeಅಪರಾಧರಾಮನಗರದಲ್ಲಿ ನೇಣಿಗೆ ಶರಣಾದ ದಂಪತಿ : ಮಗು ಅನಾಥ

ರಾಮನಗರದಲ್ಲಿ ನೇಣಿಗೆ ಶರಣಾದ ದಂಪತಿ : ಮಗು ಅನಾಥ

ರಾಮನಗರ : ರಾಮನಗರ ಜಿಲ್ಲೆಯಲ್ಲಿ ಘೋರ ಘಟನೆಯೊಂದು ಸಂಭವಿಸಿದ್ದು, ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕರ್ಲಹಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಬಾಧೆಯಿಂದ ಕರ್ಲಹಳ್ಳಿ ಗ್ರಾಮದ ರಾಜು (೩೪) ಹಾಗೂ ಪತ್ನಿ ಲಕ್ಷ್ಮೀ (೩೦) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ೫ ವರ್ಷದ ಹಿಂದೆ ರಾಜು ಹಾಗೂ ಲಕ್ಷ್ಮೀ ಮದುವೆಯಾಗಿದ್ದರು. ಇದೀಗ ಆತ್ಮಹತ್ಯೆಗೆ ಶರಣಾಗಿದ್ದು, ೩ ವರ್ಷದ ಹೆಣ್ಣು ಮಗು ಅನಾಥವಾಗಿದೆ.

RELATED ARTICLES
- Advertisment -
Google search engine

Most Popular