ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳದ ಸುತ್ತಲಿನಲ್ಲಿ ಸಂಭವಿಸಿದ ಅಸಹಜ ಸಾವು ಪ್ರಕರಣ ಹೆಚ್ಚು ಕುತೂಹಲ ಮೂಡಿಸಿದೆ. ಐದನೇ ದಿನವಾದ ಶನಿವಾರ ಶೋಧ ಕಾರ್ಯ ನಡೆಯದಿದ್ದರೂ, ಎಸ್ಐಟಿ ಸೋಮವಾರ ಉಳಿದ ಮೂರು ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದೆ.
9 ಮತ್ತು 10ನೇ ಪಾಯಿಂಟ್ಗಳಲ್ಲಿ ಯಾವುದೇ ಸುಳಿವು ಸಿಗದ ಕಾರಣ, ಉಳಿದ ಸ್ಥಳಗಳಿಂದ ನಿಜವಾದ ಅವಶೇಷಗಳು ದೊರೆಯಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.