Tuesday, April 8, 2025
Google search engine

Homeರಾಜ್ಯಸುದ್ದಿಜಾಲಜುಲೈ 31ರ ನಂತರ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ,ತಪ್ಪಿದ್ದಲ್ಲಿಉಗ್ರ ಹೋರಾಟದ ಎಚ್ಚರಿಕೆ

ಜುಲೈ 31ರ ನಂತರ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ,ತಪ್ಪಿದ್ದಲ್ಲಿಉಗ್ರ ಹೋರಾಟದ ಎಚ್ಚರಿಕೆ

ಮದ್ದೂರು: ಮದ್ದೂರಿನಲ್ಲಿ ಜಿಲ್ಲಾ ಕಿಶನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್ ಮೋಹನ್ ಕುಮಾರ್ ಮಾತನಾಡಿ ಜುಲೈ 31ರ ನಂತರ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು ಅದಕ್ಕೂ ಮೊದಲೇ ಪ್ರಾರಂಭ ಮಾಡಬಾರದು ಎಂದು ರಾಜ್ಯ ಕಬ್ಬು ಅಭಿವೃದ್ಧಿ ನಿರ್ದೇಶಕರು ಹಾಗೂ ಸಕ್ಕರೆ ಆಯುಕ್ತರು ಹೊರಡಿಸಿರುವ ಆದೇಶ ರೈತ ವಿರೋಧಿಯಾಗಿದ್ದು, ಈ ಕೂಡಲೇ ಪರಿಶೀಲಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.

RELATED ARTICLES
- Advertisment -
Google search engine

Most Popular