ನಂಜನಗೂಡು:ಆರ್ ಧ್ರುವನಾರಾಯಣ್ ಅಭಿಮಾನಿ ಬಳಗ ವತಿಯಿಂದ ದಿವಂಗತ ಆ ಧ್ರುವನಾರಾಯಣ್ ರವರ 62ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ 30ನೇ ತಾರೀಕು ಭಾನುವಾರ ಜೆಎಸ್ಎಸ್ ಮಂಗಳ ಮಂಟಪ ದಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.