Thursday, April 17, 2025
Google search engine

Homeರಾಜ್ಯಮಳವಳ್ಳಿಯಲ್ಲಿ ರಕ್ತ ಚಳವಳಿ

ಮಳವಳ್ಳಿಯಲ್ಲಿ ರಕ್ತ ಚಳವಳಿ

ಮಂಡ್ಯ : ಮಳವಳ್ಳಿಯಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ರಕ್ತ ಚಳುವಳಿ ಆರಂಭವಾಗಿದೆ.

ಕಾವೇರಿ ನೀರು ಬದಲು ತನ್ನ ರಕ್ತ ನೀಡುವ ಚಳುವಳಿ ಪ್ರಾರಂಭಿಸಿರುವ ಹೋರಾಟಗಾರರು, ರಕ್ತ ತೆಗೆದು ಕಾವೇರಿ ನೀರಿಗೆ ಬಿಡಲಿದ್ದಾರೆ.

ಸತ್ಯಗಾಲ ಸೇತುವೆ ಬಳಿ ಕಾವೇರಿ ನದಿಗೆ ಹೋರಾಟಗಾರರು ರಕ್ತ ಚಲ್ಲಲಿದ್ದಾರೆ.

RELATED ARTICLES
- Advertisment -
Google search engine

Most Popular