Saturday, June 7, 2025
Google search engine

Homeರಾಜ್ಯಸುದ್ದಿಜಾಲಪದ್ಮಭೂಷಣ ಶ್ರೀ ಅನಂತನಾಗ್ ರವರಿಗೆ ಅಭಿನಂದನೆ ಹಾಗೂ ಕನ್ನಡ ಚಲನಚಿತ್ರರಂಗದ ಪ್ರತಿಷ್ಠೆಗೆ ವಿಶೇಷ ಕಾರ್ಯಕ್ರಮ

ಪದ್ಮಭೂಷಣ ಶ್ರೀ ಅನಂತನಾಗ್ ರವರಿಗೆ ಅಭಿನಂದನೆ ಹಾಗೂ ಕನ್ನಡ ಚಲನಚಿತ್ರರಂಗದ ಪ್ರತಿಷ್ಠೆಗೆ ವಿಶೇಷ ಕಾರ್ಯಕ್ರಮ

ಚಾಮರಾಜನಗರ: ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಚಲನಚಿತ್ರರಂಗ ನಟರು ಹಿರಿಯರು ಗೌರವಾನ್ವಿತ ಪದ್ಮಭೂಷಣ ಶ್ರೀ ಅನಂತನಾಗ್ ರವರಿಗೆ ಅಭಿನಂದನ ನುಡಿ ಹಾಗೂ ಕನ್ನಡ ಚಲನಚಿತ್ರ ರಂಗಕ್ಕೆ ಅವರ ಕೊಡುಗೆ ಕುರಿತು ಕಾರ್ಯಕ್ರಮವನ್ನು ಜೂನ್ 7ರ ಶನಿವಾರ ಸಂಜೆ 5:00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸರ್ವರು ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಹಾಗೂ ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular