Thursday, April 17, 2025
Google search engine

Homeರಾಜಕೀಯಮೈಸೂರು ನಗರ ಬಿಜೆಪಿ ಘಟಕ ವತಿಯಿಂದ ರಾಜ್ಯದ ನೂತನ ಸಂಸದರುಗಳಿಗೆ ಅಭಿನಂದನೆ

ಮೈಸೂರು ನಗರ ಬಿಜೆಪಿ ಘಟಕ ವತಿಯಿಂದ ರಾಜ್ಯದ ನೂತನ ಸಂಸದರುಗಳಿಗೆ ಅಭಿನಂದನೆ

ಮೈಸೂರು: 3ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಗೊಂಡ ಶ್ರೀ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಸಂಸದರುಗಳಾದ ಶ್ರೀ ಪ್ರಲ್ಹಾದ್ ಜೋಶಿ, ಶ್ರೀ ಹೆಚ್. ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಮತ್ತು ಶ್ರೀ ವಿ. ಸೋಮಣ್ಣ ಅವರಿಗೆ ಮೈಸೂರು ನಗರ ಬಿಜೆಪಿ ಘಟಕ ವತಿಯಿಂದ ಅಧ್ಯಕ್ಷರಾದ ಎಲ್ ನಾಗೇಂದ್ರ ರವರು ಹಾಗೂ ಗ್ರಾಮಾಂತರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ಅಭಿನಂದಿಸಿದರು.

ಈ ಸಂದರ್ಭ ಶಾಸಕರುಗಳಾದ ಶ್ರೀ ಜಿ ಟಿ ದೇವೇಗೌಡರು, ಶ್ರೀ ಶ್ರೀವತ್ಸ ರವರು, ಶ್ರೀ ಹರೀಶ್ ಪೂಂಜಾ ರವರು, ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದ ರವರು, ಮಾಜಿ ಪರಿಷತ್ ಸದಸ್ಯರಾದ ಸಿದ್ದರಾಜು, ಮೈ ವಿ ರವಿಶಂಕರ್ ರವರು, ಮೋಹನ್ ರವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular