Monday, April 14, 2025
Google search engine

Homeಸ್ಥಳೀಯಕೇಂದ್ರ ಸಚಿವರಾಗಿ ಎಚ್ಡಿಕೆ ಪ್ರಮಾಣ ವಚನ ಸ್ವೀಕಾರ:ಕರ್ಪೂರದ ಆರತಿ ಕೈಯಲ್ಲಿ ಬೆಳಗಿಸಿ ಸಂಭ್ರಮಿಸಿದ ಅಭಿಮಾನಿಗಳು

ಕೇಂದ್ರ ಸಚಿವರಾಗಿ ಎಚ್ಡಿಕೆ ಪ್ರಮಾಣ ವಚನ ಸ್ವೀಕಾರ:ಕರ್ಪೂರದ ಆರತಿ ಕೈಯಲ್ಲಿ ಬೆಳಗಿಸಿ ಸಂಭ್ರಮಿಸಿದ ಅಭಿಮಾನಿಗಳು

ಮೈಸೂರು: ಎನ್ ಡಿ ಎ ಸರ್ಕಾರದಲ್ಲಿ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಂಸದರಾದ ಹೆಚ್ ಡಿ ಕುಮಾರಸ್ವಾಮಿ ರವರು ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೈಸೂರು ನಗರ ಜೆಡಿಎಸ್ ಕಾರ್ಯಧ್ಯಕ್ಷರದ ಪ್ರಕಾಶ್ ಪ್ರಿಯದರ್ಶನ್ ರವರು ಕೈಯಲ್ಲಿ ಕರ್ಪೂರ ಬೆಳಗುವ ಮೂಲಕ ವಿಶೇಷವಾಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ಸುಚಿಂದ್ರ, ಹಾಗೂ ಇನ್ನಿತರರು ಸಂಭ್ರಮಿಸಿದರು.

RELATED ARTICLES
- Advertisment -
Google search engine

Most Popular