Monday, April 21, 2025
Google search engine

Homeರಾಜ್ಯಜನತಾ ದರ್ಶನ ಕಾರ್ಯಕ್ರಮ: ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ ಗಣಿಗ ರವಿಕುಮಾರ್

ಜನತಾ ದರ್ಶನ ಕಾರ್ಯಕ್ರಮ: ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕ ಗಣಿಗ ರವಿಕುಮಾರ್

ಮಂಡ್ಯ: ಸ್ವತಃ ಮನೆ ಮನೆಗೆ ಭೇಟಿ ನೀಡಿ ಶಾಸಕ ಗಣಿಗ ರವಿಕುಮಾರ್, ಸಾರ್ವಜನಿಕರ ಕುಂದುಕೊರತೆ ಬಗ್ಗೆ ಚರ್ಚೆ ನಡೆಸಿದರು.

ನಗರದ ಕುವೆಂಪು ನಗರ, ಗಾಂಧಿ ನಗರದ 17,18ನೇ ವಾರ್ಡ್ ಗಳಿಗೆ ಅಧಿಕಾರಿಗಳೊಟ್ಟಿಗೆ ಮನೆ ಮನೆಗಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಶಾಸಕರು ಆಲಿಸಿದರು.

ಸಮಸ್ಯೆ ಆಲಿಸಿದ ಶಾಸಕರು ತಕ್ಷಣವೇ ಪರಿಹರಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular