Tuesday, April 22, 2025
Google search engine

Homeರಾಜ್ಯಕಾವೇರಿ ಹೋರಾಟಕ್ಕಿಳಿದ ಜೋಗಿ ಪ್ರೇಮ್: ರೈತರ ಧರಣಿಗೆ ಬೆಂಬಲ

ಕಾವೇರಿ ಹೋರಾಟಕ್ಕಿಳಿದ ಜೋಗಿ ಪ್ರೇಮ್: ರೈತರ ಧರಣಿಗೆ ಬೆಂಬಲ

ಮಂಡ್ಯ: ಕಾವೇರಿ ಹೋರಾಟಕ್ಕೆ ನಟ, ನಿರ್ದೇಶಕ ಜೋಗಿ ಪ್ರೇಮ್ ಬೆಂಬಲ ವ್ಯಕ್ತಪಡಿಸಿದ್ದು, ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಂಡ್ಯ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ರೈತರ ಧರಣಿಗೆ ನಟ ಜೋಗಿ ಪ್ರೇಮ್ ಬೆಂಬಲ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular