ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕದ ದಕ್ಷಿಣ ವಿಶೇಷ ಪ್ರಾಂಥ ರಾಷ್ಟ್ರೀಯ ಪ್ರಮುಖರ ಸಮ್ಮುಖದಲ್ಲಿ ಕೆ ಮಹೇಶ ಕಾಮತ್ ರವರಿಗೆ ವಿಶ್ವ ಹಿಂದೂ ಪರಿಷತ್ ನ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಪ್ರಾಂತ ಘಟಕದ ವೆಂಕಟರಾಮರವರು ತಿಳಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕದ ದಕ್ಷಿಣ ವಿಶೇಷ ಪ್ರಾಂಥ ರಾಷ್ಟ್ರೀಯ ಪ್ರಮುಖರ ಸಮ್ಮುಖದಲ್ಲಿ ಕೆ ಮಹೇಶ ಕಾಮತ್ ರವರಿಗೆ ವಿಶ್ವ ಹಿಂದೂ ಪರಿಷತ್ ನ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಪ್ರಾಂತ ಘಟಕದ ವೆಂಕಟರಾಮರವರು ತಿಳಿಸಿದ್ದಾರೆ.