Sunday, April 20, 2025
Google search engine

Homeಸ್ಥಳೀಯವಿಕ್ರಂ ಅಯ್ಯಂಗಾರ್ ಗೆ ಕನ್ನಡ ಸಿರಿ ಪ್ರಶಸ್ತಿ

ವಿಕ್ರಂ ಅಯ್ಯಂಗಾರ್ ಗೆ ಕನ್ನಡ ಸಿರಿ ಪ್ರಶಸ್ತಿ

ಮೈಸೂರು: ಶ್ರೀ ರಾಜಮಾತಾ ಸಂಸ್ಥೆ ವತಿಯಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಕೊಡ ಮಾಡುವ ರಾಜ್ಯ ಮಟ್ಟದ ಕನ್ನಡ ಸಿರಿ ಪ್ರಶಸ್ತಿಗೆ ಸಾಮಾಜಿಕ ಕ್ಷೇತ್ರ, ಸಂಘಟನಾ ಕ್ಷೇತ್ರ, ಹವ್ಯಾಸಿ ಬರಹಗಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ ಆರ್ ಮೊಹಲ್ಲಾದ ನಿವಾಸಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ವಿಕ್ರಂ ಅಯ್ಯಂಗಾರ್ ಅವರಿಗೆ ನ ೨೬ರಂದು ಶಿವಮೊಗ್ಗದಲ್ಲಿ ನಡೆಯುವ ಅಪ್ಪು ನಮನ ಹಾಗೂ ಕರುನಾಡ ಹಬ್ಬದ ಕಾರ್ಯಕ್ರಮದಲ್ಲಿ ಕನ್ನಡ ಸಿರಿ ಪುರಸ್ಕಾರವನ್ನು ಪ್ರಧಾನ ಮಾಡಲಾಗುವುದು ಎಂದು ಶ್ರೀ ರಾಜಮಾತಾ ಸಂಸ್ಥೆಯ ಅಧ್ಯಕ್ಷ ರಾಜಮಾತಾ ತಿಳಿಸಿದ್ದಾರೆ,

RELATED ARTICLES
- Advertisment -
Google search engine

Most Popular