Friday, April 18, 2025
Google search engine

Homeರಾಜ್ಯಅಧಿಕಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ಕೆರೂರಿನ ಶ್ರೀ ಬನಶಂಕರಿ ದೇವಿ  ದೇವಸ್ಥಾನದಲ್ಲಿ ಮಹಾ ಸುದರ್ಶನ ಹೋಮ

ಅಧಿಕಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ಕೆರೂರಿನ ಶ್ರೀ ಬನಶಂಕರಿ ದೇವಿ  ದೇವಸ್ಥಾನದಲ್ಲಿ ಮಹಾ ಸುದರ್ಶನ ಹೋಮ

ಬಾಗಲಕೋಟ: ಇಂದು ಅಧಿಕಮಾಸದ ಪ್ರಯುಕ್ತ ಶ್ರೀ ಕ್ಷೇತ್ರ ಕೆರೂರಿನ ಶ್ರೀ ಬನಶಂಕರಿ ದೇವಿ  ದೇವಸ್ಥಾನದಲ್ಲಿ ಮಹಾ ಸುದರ್ಶನ ಹೋಮವನ್ನು ಲೋಕಕಲ್ಯಾಣಾರ್ಥಕವಾಗಿ ನೆರವೇರಿಸಲಾಯಿತು.

ಬನಶಂಕರಿ ದೇವಿಗೆ ವಿವಿಧ ಹೂಗಳ ಮೂಲಕ ಅಲಂಕಾರ ಮಾಡಲಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

RELATED ARTICLES
- Advertisment -
Google search engine

Most Popular