Saturday, January 3, 2026
Google search engine

Homeರಾಜಕೀಯಮಂಡ್ಯ: ಆರ್‍ ಎಸ್‍ ಎಸ್‍ ನೂತನ ಕಚೇರಿ ಉಧ್ಘಾಟನೆಯಲ್ಲಿ ಮೂರು ಪಕ್ಷದ ಮುಖಂಡರು ಭಾಗಿ

ಮಂಡ್ಯ: ಆರ್‍ ಎಸ್‍ ಎಸ್‍ ನೂತನ ಕಚೇರಿ ಉಧ್ಘಾಟನೆಯಲ್ಲಿ ಮೂರು ಪಕ್ಷದ ಮುಖಂಡರು ಭಾಗಿ

ಮಂಡ್ಯ: ಹೊಸ ರಾಜಕೀಯ ಧೃವೀಕರಣಕ್ಕೆ ಸಾಕ್ಷಿಯಾಗುತ್ತಾ ಪಾಂಡವಪುರದ ಆರ್‍ ಎಸ್‍ ಎಸ್‍ ಕಚೇರಿ ಎಂಬ ಅನುಮಾನ ವ್ಯಕ್ತವಾಗಿದೆ.

ಆರ್‍ ಎಸ್‍ ಎಸ್‍ ನೂತನ ಕಚೇರಿ ಉಧ್ಘಾಟನೆಯಲ್ಲಿ ಮೂರು ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ.

ಶ್ರೀರಾಮನ ಪ್ರಾಣ ಪ್ರತಿಷ್ಠಾನದ ದಿನ ಆರ್‍ ಎಸ್‍ಎ ಸ್‍ ಕಚೇರಿಯಲ್ಲಿ ನಡೆದ  ಪೂಜೆಯಲ್ಲಿ  ಕಾರ್ಯಕ್ರಮದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜೆಡಿಎಸ್ ನ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಪುಟ್ಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಪಾಲ್ಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular