Friday, April 11, 2025
Google search engine

Homeರಾಜ್ಯಸುದ್ದಿಜಾಲಪುರಸಭೆ ಟ್ರ್ಯಾಕ್ಟರ್ ಚಾಲಕ ಮಹದೇವ ಹೃದಯಾಘಾತದಿಂದ ನಿಧನ

ಪುರಸಭೆ ಟ್ರ್ಯಾಕ್ಟರ್ ಚಾಲಕ ಮಹದೇವ ಹೃದಯಾಘಾತದಿಂದ ನಿಧನ

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಟ್ರ್ಯಾಕ್ಟರ್ ವಾಹನ ಚಾಲಕ ಮಹದೇವ(55) ಹೃದಯಾಘಾತದಿಂದ ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮೃತ ಮಹದೇವ ಹೆಂಡತಿ, ಎರಡು ಹೆಣ್ಣು ಹಗು ಓರ್ವ ಗಂಡು ಮಗ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುಂಡ್ಲುಪೇಟೆ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ನಿಧನಕ್ಕೆ ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಮಾಜಿ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎಚ್.ಆರ್.ರಾಜಗೋಪಾಲ್ ಸೇರಿದಂತೆ ಪುರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular