Wednesday, April 9, 2025
Google search engine

Homeರಾಜ್ಯಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ರಾತ್ರಿ ಕಾವಲುಗಾರ್ತಿ ಸೌಮ್ಯ ವಜಾ: ವಸತಿ ನಿಲಯದ ಮಕ್ಕಳಿಂದ...

ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ರಾತ್ರಿ ಕಾವಲುಗಾರ್ತಿ ಸೌಮ್ಯ ವಜಾ: ವಸತಿ ನಿಲಯದ ಮಕ್ಕಳಿಂದ ಪ್ರತಿಭಟನೆ

ಕೃಷ್ಣರಾಜನಗರ: ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಕಾವಲುಗಾರ್ತಿಯಾಗಿ ನಿರ್ವಹಿಸುತ್ತಿದ್ದ ಸೌಮ್ಯ ರವರನ್ನ ಕೆಲಸದಿಂದ ತೆಗೆದಿದ್ದಾರೆ ಎಂದು ಆರೂಪಿಸಿ ವಸತಿ ನಿಲಯದ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.

ಕೃಷ್ಣರಾಜನಗರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಡಿ ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಕಾವಲುಗಾರ್ತಿಯಾಗಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ರವರನ್ನು ಕೆಲಸದಿಂದ ಅನ್ಯ ಕಾರಣ ತೆಗೆದಿದ್ದಾರೆ ಎಂದು ಆರೋಪಿಸಿ ವಸತಿ ನಿಲಯದ ಮಕ್ಕಳು ಪ್ರತಿಭಟನೆ ನಡೆಸಿದ್ದು, ನಮಗೆ ಇವರೇ ಬೇಕು ಇವರನ್ನು ತೆಗೆಯಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಕೂಡ ಭೇಟಿ, ನೀಡಿ ಸಮಾಲೋಚನೆ ನಡೆಸಿದರು.

RELATED ARTICLES
- Advertisment -
Google search engine

Most Popular