Monday, April 21, 2025
Google search engine

Homeರಾಜ್ಯಸುದ್ದಿಜಾಲಮಾರ್ಚ್ 12ರಂದು ಉಪ್ಪಿನ ಸತ್ಯಾಗ್ರಹ ಒಂದು ನೆನಪು ಕಾರ್ಯಕ್ರಮ

ಮಾರ್ಚ್ 12ರಂದು ಉಪ್ಪಿನ ಸತ್ಯಾಗ್ರಹ ಒಂದು ನೆನಪು ಕಾರ್ಯಕ್ರಮ

ಚಾಮರಾಜನಗರ:  ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಮಾರ್ಚ್ 12ರ ಮಂಗಳವಾರ ಬೆಳಗ್ಗೆ 9:15ಕ್ಕೆ ನಗರದ ಜೈ ಹಿಂದ್ ಕಟ್ಟೆಯಲ್ಲಿ   ಸ್ವಾತಂತ್ರ್ಯ ಚಳುವಳಿಯಲ್ಲಿ ಬಹಳ ಪ್ರಮುಖ ಚಳುವಳಿಯಾದ ದಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ  ಒಂದು ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಋಗ್ವೇದಿ ಯೂತ್ ಕ್ಲಬ್ ನ ಶ್ರಾವ್ಯ ಎಸ್  ಋಗ್ವೇದಿ ತಿಳಿಸಿದ್ದಾರೆ .

RELATED ARTICLES
- Advertisment -
Google search engine

Most Popular