ಶಿಗ್ಗಾಂವ: ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಯುಕ್ತ ನಮ್ಮ ಅಭ್ಯರ್ಥಿ ಶ್ರೀ ಭರತ್ ಬೊಮ್ಮಾಯಿ ಅವರ ಪರವಾಗಿ ಶಿಗ್ಗಾಂವ- ಸವಣೂರು ಕ್ಷೇತ್ರದ ಮಣ್ಣೂರ , ಫಕೀರ ನಂದಿಹಳ್ಳಿ, ಮಾವೂರ ಹಾಗೂ ಚಳ್ಯಾಳ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ,ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್,ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀ ವತ್ಸ ರವರು ಮತಯಾಚನೆ ಮಾಡಿದರು.