ಹುಣಸೂರು: ತಾಲೂಕಿನ ಅನ್ವೇಷಣಾ ಪಿ.ಯು ಕಾಲೇಜಿನ ವಿದ್ಯಾರ್ಥಿ ಹೆಚ್.ಕೆ.ಧೀಮಂತ್ ಕುಮಾರ್ 600 ಅಂಕಗಳಿಗೆ 542 ಅಂಕ ಪಡೆದು (ಶೇಕಡಾ 90..33% ರಷ್ಟು) ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಹುಣಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಕೃಷ್ಣ ಕುಮಾರ್ ಮತ್ತು ದೀಪು ದಂಪತಿಗಳ ಪುತ್ರ ರಾಗಿದ್ದಾರೆ.