Sunday, April 20, 2025
Google search engine

Homeರಾಜ್ಯಮಂಜಿನ ನಗರಿಯಾದ ಸಕ್ಕರೆ ನಾಡು: ವಾಹನ ಸವಾರರ ಪರದಾಟ

ಮಂಜಿನ ನಗರಿಯಾದ ಸಕ್ಕರೆ ನಾಡು: ವಾಹನ ಸವಾರರ ಪರದಾಟ

ಮಂಡ್ಯ: ಸಕ್ಕರೆ ನಾಡು ಮಂಜಿನ ನಗರಿಯಾಗಿದ್ದು, ಜಿಲ್ಲೆಯಾದ್ಯಂತ ದಟ್ಟ  ಮಂಜು ಕವಿದಿದೆ.

ಮಂಜು ಕವಿದ ವಾತಾವರಣದಿಂದ ಚುಮು ಚುಮು ಚಳಿ  ಪ್ರಾರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯಾದ್ರು  ಜಿಲ್ಲೆಯ ಹಲವು ಕಡೆ ಮಂಜು ಕವಿದ ವಾತಾವರಣ ಕಂಡುಬಂದಿದೆ.

ದಟ್ಟ ಮಂಜಿನಿಂದ ಹೆದ್ದಾರಿಯಲ್ಲಿ ದಾರಿ ಕಾಣದೆ ವಾಹನ ಸವಾರರು ಪರದಾಡಿದ್ದಾರೆ.

RELATED ARTICLES
- Advertisment -
Google search engine

Most Popular