ಚಾಮರಾಜನಗರ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕೆಚ್ಚೆದೆಯ ಭಾರತೀಯ ವೀರ ಮಹಿಳೆ ,ಝಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಝಲ್ಕರಿ ಬಾಯಿ ನಂಬಿಕೆ ಹಾಗೂ ನಿಷ್ಠೆಯ ಪ್ರತೀಕ. ಇಂದು ಸಂಜೆಯ ೫:೦೦ಗೆ ಝಲ್ಕರಿ ಬಾಯಿ ರವರ ಜನ್ಮದಿನವನ್ನು ಆಚರಿಸಲಾಗುವುದು ಎಂದು ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷ ಶಾವ್ಯ ಎಸ್ ಋಗ್ವೇದಿ ಯ ತಿಳಿಸಿದ್ದಾರೆ