Friday, April 11, 2025
Google search engine

Homeರಾಜ್ಯತಮಿಳುನಾಡಿಗೆ ನೀರು: ಶ್ರೀರಂಗಪಟ್ಟಣದಲ್ಲಿ ತಮಟೆ ಚಳವಳಿ

ತಮಿಳುನಾಡಿಗೆ ನೀರು: ಶ್ರೀರಂಗಪಟ್ಟಣದಲ್ಲಿ ತಮಟೆ ಚಳವಳಿ

ಮಂಡ್ಯ: ಸಕ್ಕರೆನಾಡಲ್ಲಿ ರೈತರ ಕಾವೇರಿ ಕಿಚ್ಚು ಇನ್ನು ಮುಂದುವರೆದಿದ್ದು, ಕಾವೇರಿ ನೀರು ಬಿಟ್ಟ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ತಮಟೆ ಚಳವಳಿ ನಡೆಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ರೈತ ಸಂಘದಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಕೈಲಿ ತಮಟೆ ಹಿಡಿದ ಬಾರಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಲು ರೈತರ ಒತ್ತಾಯಿಸಿದ್ಧಾರೆ.

RELATED ARTICLES
- Advertisment -
Google search engine

Most Popular