Sunday, April 13, 2025
Google search engine

HomeUncategorizedರಾಷ್ಟ್ರೀಯಕೆಲಸ ಮಾಡಿ, ಇಲ್ಲವೇ ನಿವೃತ್ತರಾಗಿ: ಪಕ್ಷದ ನಾಯಕರಿಗೆ ಖರ್ಗೆ ಖಡಕ್ ಎಚ್ಚರಿಕೆ

ಕೆಲಸ ಮಾಡಿ, ಇಲ್ಲವೇ ನಿವೃತ್ತರಾಗಿ: ಪಕ್ಷದ ನಾಯಕರಿಗೆ ಖರ್ಗೆ ಖಡಕ್ ಎಚ್ಚರಿಕೆ

ಅಹ್ಮದಾಬಾದ್‌: ಪಕ್ಷಕ್ಕೆ ಸಂಬಂಧಿಸಿದ ಕೆಲಸಗಳಿಗೆ ನೆರವಾಗದವರು ವಿಶ್ರಾಂತಿ ಪಡೆಯಲಿ. ಪಕ್ಷದ ಜವಾಬ್ದಾರಿ ನಿರ್ವಹಿಸದವರು ಪಕ್ಷದಿಂದ ನಿವೃತ್ತಿ ಪಡೆಯಬೇಕು ಎದು ಪಕ್ಷ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಎಐಸಿಸಿ ಅಧಿವೇಶನದಲ್ಲಿ ಮಾತನಾ­ಡಿದ ಅವರು, ಪಕ್ಷವನ್ನು ಸಂಘಟಿಸಲು ಜಿಲ್ಲಾಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಎಐಸಿಸಿ ಮಾರ್ಗ­ಸೂಚಿ­ಯಂತೆ ಪಕ್ಷದ ಜಿಲ್ಲಾಧ್ಯಕ್ಷರನ್ನು ನಿಷ್ಪಕ್ಷಪಾತವಾಗಿ ಮತ್ತು ಕಟ್ಟುನಿಟ್ಟಾಗಿ ಆಯ್ಕೆ ಮಾಡಬೇಕಿದೆ ಎಂದರು.

ನೇಮಕವಾದ 1 ವರ್ಷದೊಳಗೆ ಆರ್ಹರನ್ನು ಸೇರಿಸಿಕೊಂಡು ಬೂತ್‌, ಮಂಡಲ, ಬ್ಲಾಕ್‌ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ಜಿಲ್ಲಾಧ್ಯಕ್ಷರು ರಚಿಸ­ಬೇಕೆಂದು ಸೂಚಿಸಿದ್ದಾರೆ. ಭವಿಷ್ಯದಲ್ಲಿ ಚುನಾವಣ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ಭಾಗಿ­ಯಾಗಲಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular