ಚಾಮರಾಜನಗರ: ನಗರದ ಮಾರಿಗುಡಿ ಸಮೀಪ ಶ್ರೀ ಲಕ್ಷ್ಮೀ ಕಾಂತ ದೇವಸ್ಥಾನದ ಆವರಣದಲ್ಲಿ ಕವಿತಾ ಕಾಮತ್ ಮತ್ತು ನಾರಾಯಣ್ ರವರು ಅರ್ಪಿಸುವ ಲತಾ ಮಂಗೇಶ್ಕರ್ ಮತ್ತು ಮುಖೇಶ್ ರವರ ಸುಮಧುರ ಗೀತೆಗಳ ಕಾರ್ಯಕ್ರಮ 25 ರ ಶನಿವಾರ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸರ್ವರು ಆಗಮಿಸಿ ಯಶಸ್ವಿಗೊಳಿಸಲು ಗಾಯಕರಾದ ನಾರಾಯಣ ಮನವಿ ಮಾಡಿದ್ದಾರೆ.