Friday, August 15, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳದಲ್ಲಿ ಶಂಕಿತ ಮೃತದೇಹ ಹೂತು ಪ್ರಕರಣ: ದ್ವಾರಕಾಶ್ರಮದಲ್ಲಿ ಕಾರ್ಯಾಚರಣೆ, ಪತ್ತೆಯಾಗದ ಅಸ್ಥಿಪಂಜರ

ಧರ್ಮಸ್ಥಳದಲ್ಲಿ ಶಂಕಿತ ಮೃತದೇಹ ಹೂತು ಪ್ರಕರಣ: ದ್ವಾರಕಾಶ್ರಮದಲ್ಲಿ ಕಾರ್ಯಾಚರಣೆ, ಪತ್ತೆಯಾಗದ ಅಸ್ಥಿಪಂಜರ

ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ‌ ಇಂದು ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದ್ವಾರಕಾಶ್ರಮದ ಒಳಗಡೆ ಕಂದಾಯ ಇಲಾಖೆಯ ಜಾಗದಲ್ಲಿ ದೂರುದಾರ ಗುರುತಿಸಿದ 17 ನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಸಿ 4.5 ಅಡಿ ಆಳ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. 12:30 ರಿಂದ 3:50 ರವರೆಗೆ ಎಸ್ ಐಟಿ ಕಾರ್ಯಾಚರಣೆ ನಡೆಸಿತು. ಕೊನೆಗೆ ಗುಂಡಿಯನ್ನು ಮುಚ್ಚಿಸಿ ಇಂದಿನ ಕಾರ್ಯಾಚರಣೆ ಅಂತ್ಯ ಮಾಡಿ ಎಸ್ ಐಟಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

RELATED ARTICLES
- Advertisment -
Google search engine

Most Popular