Sunday, April 20, 2025
Google search engine

Homeಸ್ಥಳೀಯಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ಮತ್ತು ಪಿಕ್ಟೋರಿಯಲ್  ವಿಭಾಗದಲ್ಲಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಅವರಿಗೆ ಮೊದಲ ಬಹುಮಾನ

ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ಮತ್ತು ಪಿಕ್ಟೋರಿಯಲ್  ವಿಭಾಗದಲ್ಲಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಅವರಿಗೆ ಮೊದಲ ಬಹುಮಾನ

ಮೈಸೂರು: ಆಗಸ್ಟ್  19 ರಂದು 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ    ಮೈಸೂರು ಫೋಟೋಗ್ರಾಫಿಕ್ ಅಸೋಸಿಯೇಷನ್ ಟ್ರಸ್ಟ್ ( ರಿ.) ರವರು ಆಯೋಜಿಸಿದ  ಛಾಯಾಚಿತ್ರ  ಸ್ಪರ್ಧೆಯ ವನ್ಯಜೀವಿ ಮತ್ತು ಪಿಕ್ಟೋರಿಯಲ್  ವಿಭಾಗದಲ್ಲಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ಅವರಿಗೆ ಮೊದಲ ಬಹುಮಾನ ದೊರೆತಿದೆ.

ವನ್ಯಜೀವಿ ಮತ್ತು ಪಿಟೋರಿಯಲ್ ಎರಡು ವಿಭಾಗದಲ್ಲೂ ಪ್ರಶಂಸನಾ ಪತ್ರ  ಕೂಡ  ಲಭಿಸಿದೆ. ಒಟ್ಟಾರೆ ನಾಲ್ಕು ಪ್ರಶಸ್ತಿಗಳು ರವಿಶಂಕರ್ ಅವರಿಗೆ ದೊರೆತಿವೆ.

RELATED ARTICLES
- Advertisment -
Google search engine

Most Popular