ಬೆಟ್ಟದಪುರ: ಬೆಟ್ಟದಪುರ ಸಮೀಪದ ಬಿಲಗುಂದ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸಭೆಯಲ್ಲಿ ಮೈಮುಲ್ ವಿಸ್ತರಣಾಧಿಕಾರಿ ಕೆ.ಆರ್ ಆಕಾಶ್ ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಕೃಷ್ಣೆಗೌಡ, ಸಂಘದ ಅಧ್ಯಕ್ಷೆ ಕಾಮಾಕ್ಷಮ್ಮ, ಉಪಾಧ್ಯಕ್ಷೆ ಸಿದ್ದಲಿಂಗಮ್ಮ, ನಿರ್ದೇಶಕರಾದ ಪುಟ್ಟತಾಯಮ್ಮ, ಕುಮಾರಿ, ರೇಣುಕಾ, ತಾಯಮ್ಮ, ರೂಪ, ಸುಜಾತ, ಸರಿತ, ಸುಧಾ, ಮಹದೇವಮ್ಮ, ಲಕ್ಷಮ್ಮ, ಕಾರ್ಯದರ್ಶಿ ಬಿ.ಆರ್ ಹೇಮಾ, ಸಿಬ್ಬಂದಿ ದಿವ್ಯ ಸೇರಿದಂತೆ ಸದಸ್ಯರು ಇದ್ದರು.