Saturday, April 19, 2025
Google search engine

Homeಅಪರಾಧಗ್ರಾ. ಪಂ ಕಚೇರಿ ಕಟ್ಟಡಕ್ಕೆ ದೀಪಾಲಂಕಾರ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಗ್ರಾ. ಪಂ ಕಚೇರಿ ಕಟ್ಟಡಕ್ಕೆ ದೀಪಾಲಂಕಾರ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಮಂಡ್ಯ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತಾಲ್ಲೂಕಿನ ಹಳೆಬೀಡು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡಕ್ಕೆ ದೀಪಾಲಂಕಾರಕ್ಕೆ ಸಿದ್ಧತೆ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಒಬ್ಬ ಮೃತಪಟ್ಟಿದ್ದು,ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂಚಾಯಿತಿ ವಾಟರ್ ಮ್ಯಾನ್ ವೆಂಕಟೇಶ್ (41) ಮೃತರು.ಮತ್ತೋರ್ವ ಲೋಕೇಶ್ (38) ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular